ಬಣ್ಣದ ಚಿಟ್ಟೆ ಮತ್ತು ಕಾಯುವಿಕೆಯ ಕೌತುಕ
ಬೇಸಿಗೆಯ ಬಿರುಬಿಸಿಲಿಗೆ ಮರಗಿಡಗಳೆಲ್ಲಾ ಒಣಗುತ್ತಿದ್ದರೂ, ಸಮೃದ್ಧನ ಮನೆಯ ಹಿತ್ತಲಿನಲ್ಲಿರುವ ಪುಟ್ಟ ಕೈತೋಟದಲ್ಲಿ ಮಾತ್ರ ತಂಪಾದ ವಾತಾವರಣವಿತ್ತು. ಅಲ್ಲಿ ನಾನಾ ಬಗೆಯ ಹೂವುಗಳು ಅರಳಿ ನಿಂತಿದ್ದವು. ಬೆಳಗಾಗುತ್ತಲೇ ಆ ತೋಟಕ್ಕೆ ಬಣ್ಣ ಬಣ್ಣದ ಚಿಟ್ಟೆಗಳು ಮಕರಂದ ಹೀರಲು ಬರುತ್ತಿದ್ದವು.…
ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ- ಸುಭಾಷ ಗುತ್ತೇದಾರ
ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಆಯೋಜಿಸಿರುವುದು ಯಾವ ಪುರುಷಾರ್ಥಕ್ಕೆ. ಈ ಮೂರು ವರ್ಷದಲ್ಲಿ ಸರ್ಕಾರ ಕಡಿದು ಕಟ್ಟೆ ಹಾಕಿದ್ದು ಏನು ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಸರ್ಕಾರದ…
ಬಿ ಆರ್ ಪಾಟೀಲ ಶಿಷ್ಠಾಚಾರ ತಾವು ಪಾಲಿಸಿ ಇನ್ನೊಬ್ಬರಿಗೆ ಬೋಧಿಸಲಿ-ಮುತ್ತಣ್ಣ ಬೀಳಗಿ
ಸಾರ್ವಜನಿಕ ಜೀವನದಲ್ಲಿ ಇರುವವರು ಶಿಷ್ಟಾಚಾರ, ಸಂಸ್ಕಾರ ಹಾಗೂ ಗೌರವಯುತ ನಡೆ-ನುಡಿಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಶಾಸಕ ಬಿ ಆರ್ ಪಾಟೀಲ ಮೊದಲು ತಾವು ಪಾಲಿಸಿ ಇತರರಿಗೆ ಮಾದರಿಯಾಗಲಿ ಎಂದು ಭೂಸನೂರ ಗ್ರಾಮ ಪಂಚಾಯತ ಅಧ್ಯಕ್ಷ ಮುತ್ತಣ್ಣ ಬೀಳಗಿ…
ರಾಜ್ಯದ ಶಿಕ್ಷಕ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : 15 ಸಾವಿರ ಶಿಕ್ಷಕರ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
ಶಿಕ್ಷಕರ ಕೊರತೆ ನೀಗಿಸಲು ಕ್ರಮ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿಗಳು ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ. ಸುಮಾರು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಕುರಿತಾದ ಪ್ರಸ್ತಾವನೆಯನ್ನು ತಕ್ಷಣವೇ ಆರ್ಥಿಕ ಇಲಾಖೆಗೆ ಸಲ್ಲಿಸುವಂತೆ ಶಿಕ್ಷಣ…
1ನೇ ತರಗತಿ ಪ್ರವೇಶ ವಯಸ್ಸು ಸಡಿಲಿಕೆ ಪರಿಶೀಲಿಸಿ : ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ
ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿದ್ದ ಆತಂಕಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಒಂದನೇ ತರಗತಿ ಪ್ರವೇಶಾತಿಯ ವಯೋಮಿತಿ ಸಡಿಲಿಕೆ ಆದೇಶವನ್ನು ಮರು ಪರಿಶೀಲಿಸಿ, ಒಂದು ವಾರದೊಳಗೆ ಸೂಕ್ತವಾದ ಹೊಸ ಆದೇಶ…
ರಾಜ್ಯದಲ್ಲಿ ಜೂನ್ 1ರಿಂದ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಶುರು: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ
ರಾಜ್ಯದ ಸರ್ಕಾರಿ ಶೈಕ್ಷಣಿಕ ವಲಯದಲ್ಲಿ ಅಭೂತಪೂರ್ವ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (KPS) ಯೋಜನೆಗೆ ಜೂನ್ 1 ರಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ…
ವಿಶ್ವದ ಟಾಪ್ 100 ‘ಹಾಟ್ ಸಿಟಿ’ಗಳ ಪಟ್ಟಿಯಲ್ಲಿ ಎಲ್ಲವೂ ಭಾರತದ್ದೇ! 46 ಡಿಗ್ರಿ ದಾಟಿದ ತಾಪಮಾನ
ಭಾರತದಲ್ಲಿ ಬೇಸಿಗೆಯ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದ ಬಹುತೇಕ ಭಾಗಗಳು ತೀವ್ರ ಶಾಖದ ಅಲೆಗೆ (Heatwave) ಸಿಲುಕಿವೆ. ಮಂಗಳವಾರದಂದು ಜಾಗತಿಕ ತಾಪಮಾನದ ಪಟ್ಟಿಯಲ್ಲಿ ಭಾರತವೇ ಸಂಪೂರ್ಣವಾಗಿ ಮುಂಚೂಣಿಯಲ್ಲಿದೆ.
AQI.in ಮಧ್ಯಾಹ್ನ 12:30ಕ್ಕೆ ಬಿಡುಗಡೆ ಮಾಡಿದ ಲೈವ್…
ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ; ನಾಳೆ ಎಂದಿನಂತೆ KSRTC, BMTC ಬಸ್ ಸಂಚಾರ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ನಾಳೆ ಹಮ್ಮಿಕೊಂಡಿದ್ದ ಬೃಹತ್ ಬಸ್ ಮುಷ್ಕರಕ್ಕೆ ಮಾನ್ಯ ಹೈಕೋರ್ಟ್ ತಡೆಯೊಡ್ಡಿದೆ. ನಾಳೆ ಯಾವುದೇ ಕಾರಣಕ್ಕೂ ಮುಷ್ಕರ ನಡೆಸಬಾರದು ಎಂದು ಸಾರಿಗೆ ನೌಕರರ ಸಂಘಟನೆಗಳಿಗೆ ಕಡಕ್ ಸೂಚನೆ ನೀಡಿರುವ ನ್ಯಾಯಾಲಯ, ಸಾರ್ವಜನಿಕರ…
ಆಳಂದ ಬೈಪಾಸ್ ಈಡೇರದ ಕನಸು ಇದ್ದ ರಸ್ತೆಗೂ ಅವೈಜ್ಞಾನಿಕ ಕೆಲಸ
ಆಳಂದ: ಪಟ್ಟಣದ ಬಳಿರಾಮ ಬಂಗಲಾದಿAದ ಅಗಸಿ ಹಳ್ಳದವರೆಗಿನ ಆರಂಭಿಸಲಾದ ರಸ್ತೆ ಕಾಮಗಾರಿ ಇಕ್ಕಟ್ಟಿನ ನೋಟ್.
ಆಳಂದ: ಪಟ್ಟಣದ ಹೊಸ ಚೆಕ್ಪೋಸ್ಟ್ನಿಂದ ಆಳಂದ ಬಸ್ ನಿಲ್ದಾಣದತ್ತ ಸಂಚರಿಸುವ ವಾಹನ ಸವಾರರು ದಿನನಿತ್ಯ ಟ್ರಾಫಿಕ್ ದಟ್ಟಣೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ…
ಪ್ರಾಥಮಿಕ ಹಂತದಲ್ಲಿ ದ್ವಿಭಾಷಾ ಶಿಕ್ಷಣ: ಗ್ರಾಮೀಣ ಮಕ್ಕಳ ಪಾಲಿಗೆ ಜಾಗತಿಕ ಸ್ಪರ್ಧೆಯ ಹೆಬ್ಬಾಗಿಲು
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಪ್ರಬಲ ಅಸ್ತ್ರ ಎಂದರೆ ಅದು ಇಂಗ್ಲಿಷ್ ಭಾಷೆ ಎಂದರೆ ತಪ್ಪಾಗಲಾರದು. ರಾಜ್ಯ ಸರ್ಕಾರವು ೧ ರಿಂದ ೫ನೇ ತರಗತಿಯ ಮಕ್ಕಳಿಗೆ ದ್ವಿಭಾಷಾ ಬೋಧನಾ ಪದ್ಧತಿಯನ್ನು (Bilingual Teaching Method) ಜಾರಿಗೊಳಿಸಲು ಮುಂದಾಗಿರುವುದು…