ಸಿಯುಕೆಯಲ್ಲಿ ಪ್ರವಾಸೋದ್ಯಮ-ಸಸ್ಟೇನೆಬಲ್ ಟ್ರಾಸ್ನ್ಫಾರ್ಮೇಶನ ವಿಚಾರ ಸಂಕಿರಣ
ಪ್ರವಾಸೋದ್ಯಮವುರಾಷ್ಟ್ರದಆರ್ಥಿಕತೆ ಕೊಡುಗೆ ನೀಡುತ್ತದೆ: ಪೆÇ್ರ. ಬಟ್ಟು ಸತ್ಯನಾರಾಯಣ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಉದ್ಘಾಟಿಸಿದರು. ಮಹೇಂದ್ರ ರೆಡ್ಡಿ, ಡಾ. ಜಯದೇವಿ ಜಂಗಮಶೆಟ್ಟಿ, ಇತರರು ಇದ್ದರು.
ಆಳಂದ: ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾವಿಭಾಗ, ಸಿಯುಕೆ, 2025 ರ ಸೆಪ್ಟೆಂಬರ್ 26 ರಂದು ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ‘ಪ್ರವಾಸೋದ್ಯಮ ಮತ್ತುಸಸ್ಟೇನೆಬಲ್ ಟ್ರಾಸ್ನ್ಫಾರ್ಮೇಶನ್’ಕುರಿತುಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ಮಾತನಾಡಿ “ಪ್ರವಾಸೋದ್ಯಮ, ಇತಿಹಾಸ, ಸಂಸ್ಕøತಿ, ಅರ್ಥಶಾಸ್ತ್ರ, ಅರಣ್ಯ ಮತ್ತುಇತರ ವಿಭಾಗಗಳು ಪರಸ್ಪರ ಸಂಬಂಧ ಹೊಂದಿವೆ. ಇದುದೇಶದಒಟ್ಟಾರೆ ಪ್ರಗತಿಗೆಕೊಡುಗೆ ನೀಡುತ್ತದೆ. ಪ್ರವಾಸೋದ್ಯಮವುಉದ್ಯೋಗ, ಸಾರಿಗೆ, ಹೋಟೆಲ್ ನಿರ್ವಹಣೆ, ಮಾನವ ಸಂಪನ್ಮೂಲ ಮತ್ತುಇತರ ವಲಯಗಳನ್ನು ಅದರಅಭಿವೃದ್ಧಿಯೊಂದಿಗೆ ಸಬಲಗೊಳಿಸುತ್ತದೆ.ಪ್ರವಾಸೋದ್ಯಮವು ಮಾನಸಿಕ ಮತ್ತುದೈಹಿಕಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಪ್ರವಾಸೋದ್ಯಮವುಉದಯೋನ್ಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು,ಇದನ್ನುಎನ್.ಇ.ಪಿ.-2020 ರಲ್ಲಿಯೂ ಬೆಂಬಲಿಸಲಾಗಿದೆ.”ಎಂದು ಹೇಳಿದರು.
“ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮವು ಹೆಚ್ಚು ಪ್ರಯೋಜನಕಾರಿಯಾಗಿದೆ.ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನಆದಾಯದಅಗತ್ಯವಿದೆ.ಇತ್ತೀಚಿನ ದಿನಗಳಲ್ಲಿ ಜನರು ಮಾನಸಿಕ ವಿಶ್ರಾಂತಿ ಪಡೆಯಲುಅರಣ್ಯ ಸ್ನಾನಕ್ಕೆ ಹೋಗುತ್ತಿದ್ದಾರೆ.ಇದು ಪ್ರವಾಸೋದ್ಯಮದ ಅನುಕೂಲಗಳಲ್ಲಿ ಒಂದಾಗಿದೆ.”ಎಂದುಐಎಫ್ಎಸ್ (ನಿವೃತ್ತ) ಬಿ.ಶ್ರೀನಿವಾಸ್ ಹೇಳಿದರು.
“ಪ್ರವಾಸೋದ್ಯಮನವೀನ ಕ್ಷೇತ್ರಗಳನ್ನು ಅನ್ವೇಷಿಸಬೇಕಾಗಿದೆ.ಪ್ರವಾಸೋದ್ಯಮವುರಾಷ್ಟ್ರದ ಸಂಸ್ಕøತಿಯನ್ನುಉನ್ನತೀಕರಿಸುತ್ತದೆ.ರಾಷ್ಟ್ರ ನಿರ್ಮಾಣದಲ್ಲಿರಾಷ್ಟ್ರ ಸಂಸ್ಕೃತಿ ಮುಖ್ಯವಾಗಿದೆ. ಪ್ರವಾಸೋದ್ಯಮದೊಂದಿಗೆ ಸಾಂಸ್ಕೃತಿಕ ಸಂವೇದನೆಯನ್ನು ಹೊಂದಿಸಬೇಕು.ಇದು ವಿಕ್ಷಿತ್ ಭಾರತ್-2047 ಗೆ ಕೊಡುಗೆ ನೀಡುತ್ತದೆ”ಎಂದುಡಾ.ಉದಯ್ ಮಾಧವ್ಚೌಧರಿ, ನಿರ್ದೇಶಕರುsಸಂಸ್ಕøತಿಅಧ್ಯಯನಕೇಂದ್ರ ಹೇಳಿದರು.
ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಮಹೇಂದ್ರರೆಡ್ಡಿ ಅವರುತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, “ಭಾರತದಲ್ಲಿ ಶೇಕಡಾ 11 ರಷ್ಟುಉದ್ಯೋಗವು ಪ್ರವಾಸೋದ್ಯಮದಿಂದ ಪೂರೈಸಲ್ಪಡುತ್ತದೆ.ಪ್ರವಾಸೋದ್ಯಮವು ಮನರಂಜನೆಗಾಗಿ ಮಾತ್ರವಲ್ಲ, ಬಡತನ ನಿರ್ಮೂಲನೆ, ಲಿಂಗ ಮತ್ತು ವರ್ಗ ಸಮಾನತೆ ಇತ್ಯಾದಿಗಳಿಗೂ ಸಹ ಉಪಯುಕ್ತವಾಗಿದೆ.ಪ್ರವಾಸೋದ್ಯಮವುವಿಶ್ವವನ್ನುಒಂದು ಮನೆಯನ್ನಾಗಿ ಮಾಡಿದೆ.”ಎಂದು ಹೇಳಿದರು.
ಉದ್ಘಾಟನೆಯಲ್ಲಿಸಂಗೀತ ವಿಭಾಗದಡಾ.ಜಯದೇವಿ ಜಂಗಮಶೆಟ್ಟಿಡಾ. ಸ್ವಪ್ನಿಲ್ಮತ್ತುಡಾ.ನಾಕೊಡಅವರು ವಂದೇ ಮಾತರಂ ಮತ್ತುರಾಷ್ಟ್ರಗೀತೆಯನ್ನು ಹಾಡಿದರು.ಡಾ. ಗೌತಮ್ ಸ್ವಾಗತಿಸಿದರು.ಎ. ಹರ್ಷಿತಾ ನಿರೂಪಣೆ ಮಾಡಿದರು.ಡಾ. ಶಿವ ಧನ್ಯವಾದ ಅರ್ಪಿಸಿದರು.
ಸಭೆಯಲ್ಲಿ ಪೆÇ್ರ.ಪಾಂಡುರಂಗ ಪಟ್ಟಿ, ಡೀನ್, ಡಾ.ಪಟ್ಟೆದ, ಡಾ.ನವೀನ, ವಿವಿದ ವಿಭಾಗದಮುಖ್ಯಸ್ಥರು, ಡೀನ್ಗಳು, ಸಂಯೋಜಕರು, ಸಂಶೋಧನಾವಿಧ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Comments are closed.