ಆಳಂದ: ಜಮ್ಮುಕಾಶ್ಮೀರದ ಪಹಲ್ಲಾಮನಲ್ಲಿ ಉಗ್ರರ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿಕೋರಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಈರಣ್ಣಾ ಹತ್ತರಕ್ಕಿ ನೇತೃದಲ್ಲಿ ಮುಖಂಡ ಗುಂಡು ಗೌಳಿ, ಸಂಜಯ ಮಿಸ್ಕಿನ ಸೇರಿ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಕ್ಯಾಂಡಲ್ಮಾರ್ಚ್ ನಡೆಸಿದರು.
Recover your password.
A password will be e-mailed to you.
Comments are closed.