Shubhashaya News

ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್.ಸನ್ಮಾನ

ಆಳಂದ: ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್. ಅವರನ್ನು ತಾಲೂಕಿನ ಲಾಡಚಿಂಚೋಳಿ ಶಕ್ತಿ ಪೀಠದ ಸಮಾರಂಭದಲ್ಲಿ ಬಂಜಾರಾ ತಾಲೂಕು ಅಧ್ಯಕ್ಷ ಸುಭಾಷ ಫೌಜಿ ಸಮಾಜ ಪರ ಸನ್ಮಾನಿಸಿದರು. ಬಾಬುಸಿಂಗ್ ಮಹಾರಾಜ್, ಬಳಿರಾಮ ಮಹಾರಾಜ್, ಸುನೀಲ ಮಹಾರಾಜ ಇತರರು ಇದ್ದರು.

Leave A Reply

Your email address will not be published.