Shubhashaya News

ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್.ಸನ್ಮಾನ

ಆಳಂದ: ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್. ಅವರನ್ನು ತಾಲೂಕಿನ ಲಾಡಚಿಂಚೋಳಿ ಶಕ್ತಿ ಪೀಠದ ಸಮಾರಂಭದಲ್ಲಿ ಬಂಜಾರಾ ತಾಲೂಕು ಅಧ್ಯಕ್ಷ ಸುಭಾಷ ಫೌಜಿ ಸಮಾಜ ಪರ ಸನ್ಮಾನಿಸಿದರು. ಬಾಬುಸಿಂಗ್ ಮಹಾರಾಜ್, ಬಳಿರಾಮ ಮಹಾರಾಜ್, ಸುನೀಲ ಮಹಾರಾಜ ಇತರರು ಇದ್ದರು.

Comments are closed.

Don`t copy text!