ಆಳಂದ: ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್. ಅವರನ್ನು ತಾಲೂಕಿನ ಲಾಡಚಿಂಚೋಳಿ ಶಕ್ತಿ ಪೀಠದ ಸಮಾರಂಭದಲ್ಲಿ ಬಂಜಾರಾ ತಾಲೂಕು ಅಧ್ಯಕ್ಷ ಸುಭಾಷ ಫೌಜಿ ಸಮಾಜ ಪರ ಸನ್ಮಾನಿಸಿದರು. ಬಾಬುಸಿಂಗ್ ಮಹಾರಾಜ್, ಬಳಿರಾಮ ಮಹಾರಾಜ್, ಸುನೀಲ ಮಹಾರಾಜ ಇತರರು ಇದ್ದರು.
Recover your password.
A password will be e-mailed to you.
Comments are closed.