Shubhashaya News

ನಿಂಗದಳ್ಳಿ ; ಅದ್ದೂರಿ ಅಂಬೇಡ್ಕರ್ ಜಯಂತಿ 

ಆಳಂದ: ತಾಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾಂಭದಲ್ಲಿ ಮರೆಪ್ಪ ತಳಕೇರಿ ಮಾತನಾಡಿದರು. ಶ್ರೀಶೈಲ ಸೋನಕಾಂಬಳೆ, ಸಿದ್ದರಾಮ ಗಾಯಕವಾಡ, ರಾಜು ಸಿಂಗೆ ಇತರರು ಇದ್ದರು.

 

ಆಳಂದ: ತಾಲ್ಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಮಂಗಳವಾರ  ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮುಖಂಡರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ನಂತರ, ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿತು.

ಸಮಾರಂಭದಲ್ಲಿ ಮಾತನಾಡಿದ ಮುಖಂಡರು, “ಅಂಬೇಡ್ಕರ್ ಅವರು ತಂದ ಸಂವಿಧಾನ ಈ ದೇಶದ ಆಡಳಿತದ ಅಸ್ತಿವ್ಯವಸ್ಥೆ. ಅವರ ತತ್ವಗಳು ಇಂದು ಹೊಸ ತಲೆಮಾರಿಗೆ ಮಾರ್ಗದರ್ಶಿಯಾಗಬೇಕು,” ಎಂದರು.

 

ನೂರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂಬೇಡ್ಕರ್ ಅವರ ಆದರ್ಶಗಳಿಗೆ ಗೌರವಿಸಲಾಯಿತು.

ಜಯಂತೋತ್ಸವ ಸಮಿತಿ ಅಧ್ಯಕ್ಷ ಮರೇಪ್ಪಾ ತಳಕೇರಿ,ಉಪಾಧ್ಯಕ್ಷ ಶ್ರೀಶೈಲ ಮೈಂದರ್ಗಿ

ಶ್ರೀಶೈಲ ಸೋನಕಾಂಬಳೆ, ಸಿದ್ದರಾಮ ಗಾಯಕವಾಡ, ರಾಜು ಸಿಂಗೆ. ರಾಜಶೇಖರ ಮುಂದಿನಕೇರಿ,ಸಿದ್ದಾರಾಮ ತಳಕೇರಿ, ಮಿಲೀoದ ಹಳದೆ, ಅನಿಲ ಮೃಂದರ್ಗಿ, ಮತ್ತು ಶ್ರೀಶೈಲ,ಜೆ. ಮೈಂದರ್ಗಿ,

ಅಂಬರೀಷ ಮೈಂದರ್ಗಿ, ಸಂಜು ಸೇರಿದಂತೆ ಗ್ರಾಮದ ಮುಖಂಡರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Comments are closed.

Don`t copy text!