Shubhashaya News

ಧರ್ಮವಾಡಿ: ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಶಾಸಕ ಗುತ್ತೇದಾರ ಚಾಲನೆ

ಸೋಮವಾರ ಆಳಂದ ತಾಲೂಕಿನ ಧರ್ಮವಾಡಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿμÁ್ಠಪನೆಯ ಭೂಮಿ ಪೂಜೆಯನ್ನು ಶಾಸಕರಾದ ಸುಭಾಷ ಆರ್ ಗುತ್ತೇದಾರ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ರಾಮಚಂದ್ರ ಅವರಳ್ಳಿ, ಚೇತನ ತಡಕಲ, ಮರಾಠಾ ಸಮಾಜ ತಾಲೂಕು ಅಧ್ಯಕ್ಷರಾದ ನಾಗನಾಥ ಏಟೆ, ಸಂಗಯ್ಯ ಸ್ವಾಮಿ, ಶಿವಪುತ್ರ ಹೊಸಮನಿ, ಬೀರಣ್ಣ ವಗ್ಗಿ, ಅರ್ಜುನ ನ್ಯಾಮನ, ಬಸವರಾಜ ಪಾಟೀಲ, ಗೀರೆಪ್ಪ ಪಾಟೀಲ, ನಾಗರಾಜ ಜವಳಿ, ರಾಜಪ್ಪ ಕೋರಿ, ಭೀಮಾಶಂಕರ ಪಟ್ಟಣ, ನೀಲಕಂಠ ಪಾಟೀಲ, ಸಿದ್ದಣ್ಣ ಬಿರಾದಾರ, ಕಲ್ಯಾಣಿ ಆಲೂರು, ಶಿವಾನಂದ, ಚಂದ್ರಾಮಪ್ಪ ಕಲಬುರಗಿ, ಆಪ್ಪಾರಾವ ಜಮಾದಾರ, ನಾಗೇಂದ್ರಪ್ಪ ಬಿರಾದಾರ, ಲಕ್ಷ್ಮೀಕಾಂತ, ರಾಜೇಂದ್ರ ಜಮಾದಾರ, ಮಲ್ಲಿನಾಥ ಬಿರಾದಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರು ಕಾರ್ಯಕರ್ತರು ಹಾಗೂ ಮರಾಠಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.

 

Comments are closed.

Don`t copy text!