Shubhashaya News

ಕೋವಿಡ್ 2ನೇ ಹಂತದ ಲಸಿಕೆ ಹಾಕಿಸಿಕೊಂಡ ಪಿಎಸ್‍ಐ ಮಂಜುನಾಥರೆಡ್ಡಿ

ಚಿತ್ತಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪಿಎಸ್‍ಐ ಮಂಜುನಾಥರೆಡ್ಡಿ ಕೋವಿಡ್ 2ನೇ ಹಂತದ ಲಸಿಕೆ ಹಾಕಿಸಿಕೊಂಡರು. ಮುಖಂಡ ಪ್ರವೀಣ ಪವಾರ ಇದ್ದರು.

Leave A Reply

Your email address will not be published.