ಕೋವಿಡ್ 2ನೇ ಹಂತದ ಲಸಿಕೆ ಹಾಕಿಸಿಕೊಂಡ ಪಿಎಸ್ಐ ಮಂಜುನಾಥರೆಡ್ಡಿ ಸುದ್ದಿ By ಶುಭಾಶಯ ನ್ಯೂಸ್ ಜಾಲ On ಮೇ 1, 2021 Share ಚಿತ್ತಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪಿಎಸ್ಐ ಮಂಜುನಾಥರೆಡ್ಡಿ ಕೋವಿಡ್ 2ನೇ ಹಂತದ ಲಸಿಕೆ ಹಾಕಿಸಿಕೊಂಡರು. ಮುಖಂಡ ಪ್ರವೀಣ ಪವಾರ ಇದ್ದರು. Share