ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರಿಗೆ ಮತ ಚಲಾಯಿಸಲು ಮನವಿ ಸುದ್ದಿ By ಶುಭಾಶಯ ನ್ಯೂಸ್ ಜಾಲ On ಏಪ್ರಿಲ್ 22, 2021 Share ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶ್ರೀ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ಪರವಾಗಿ ನಗರದ ಮಿಲೆನಿಯಾಮ್ ಶಾಲೆಯಲ್ಲಿ ಮತ ಯಾಚಿಸಲಾಯಿತು. Share
Comments are closed.