Shubhashaya News

ತೇಗಲತಿಪ್ಪಿ ಅವರಿಗೆ ಮತ ಚಲಾಯಿಸಲು ಮನವಿ

ಕಲಬುರಗಿಯ ಗಂಜ್ ಪ್ರದೇಶದ ಅಡತ ಅಂಗಡಿಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರಿಗೆ ಮತ ಚಲಾಯಿಸಲು ಮನವಿ ಮಾಡಲಾಯಿತು.

Comments are closed.

Don`t copy text!