Shubhashaya News

ಹೈಕಮಾಂಡ್‌ಗೆ ಸಿಎಂ ‘ಸಿದ್ದು ಸೆಡ್ಡು’: ನಿಗಮಮಂಡಳಿ ಪಟ್ಟಿಯಲ್ಲಿ ಏಳು ಕೈಕಾರ್ಯಕರ್ತರಿಗೆ ‘ಕೊಕ್‌’

ಹೈಕಮಾಂಡ್‌ಗೆ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಸೆಡ್ಡು ಹೊಡೆದು ಹೈಕಮಾಂಡ್‌ ನೀಡಿದ್ದ ಪಟ್ಟಿಯಲ್ಲಿ 39 ಜನರಲ್ಲಿ ಏಳು ಮಂದಿ ಕಾರ್ಯಕರ್ತರನ್ನು ಕೈಬಿಟ್ಟು ತಮಗೆ ಬೇಕಾದವರಿಗೆ ಸ್ಥಾನವನ್ನು ನೀಡಿದ್ದಾರೆ ಎನ್ನಲಾಗಿದೆ. ದೆಹಲಿಯಿಂದ ಬಂದ ಪಟ್ಟಿಯನ್ನು ನೋಡಿ ಸಿಎಂ ಸಿದ್ದರಾಮಯ್ಯ ಅವರು ನೋಡಿ ಗರಂ ಆಗಿದ್ದಾರೆ ಎನ್ನಲಾಗಿದೆ. ಕೊನೆಗೂ ಸಿಎಂ ಸಿದ್ದರಾಮಯ್ಯ ಅವರು ಚುನಾವಣೆ ಸಮಯದಲ್ಲಿ ಪಾರ್ಟಿ ವಿರುದ್ದ ಕೆಲಸ ಮಾಡಿದವರಿಗೂ ಸ್ಥಾನ ನೀಡಿದ ಹಿನ್ನಲೆಯಲ್ಲಿ ಅವರನ್ನು ತೆಗೆದು ಹಾಕಿ ಹೊಸದಾಗಿ ಇಬ್ಬರಿಗೆ ಸ್ಥಾನ ನೀಡಿ, 32 ಮಂದಿಗೆ ಸ್ಥಾನ ನೀಡಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್‌ ಕಳುಹಿಸಿದ್ದ ಪಟ್ಟಿಯನ್ನು ಬದಲಾವಣೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಸ್ಥಾನ ನೀಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕಾರ್ಯಕರ್ತರಿಗೆ ಸ್ಥಾನ ನೀಡುವುದಕ್ಕೆ ಹೈಕಮಾಂಡ್‌ ಮನಸ್ಸು ಮಾಡಿತ್ತು, ಆದರೆ ಸಿಎಂ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.

Comments are closed.

Don`t copy text!