ಚಿತ್ತಾಪುರ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 130ನೇ ಜಯಂತಿ ಆಚರಿಸಲಾಯಿತು. ತಾಲೂಕು ಅಧ್ಯಕ್ಷ ನೀಲಕಂಠರಾವ ಪಾಟೀಲ್, ಬಸವರಾಜ ಬೆಣ್ಣೂರಕರ್, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ನಾಗರಾಜ ಹೂಗಾರ, ಬಾಲಾಜಿ ಬುರಬುರೆ, ಮಹೇಶ ಬಟಗೇರಿ, ಅಶ್ವಥ ರಾಠೋಡ, ಸಿದ್ರಾಮಯ್ಯ ಗೋಂಬಿಮಠ, ರಮೇಶ ಬಮ್ಮನಳ್ಳಿ, ಕೋಟೇಶ್ವರ ರೇಶ್ಮಿ ಇದ್ದರು.
Comments are closed.